ನನ್ನೆಲ್ಲಾ ಪ್ರೀತಿಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳನ್ನು ಕೋರುತ್ತಾ ಈ ಒಂದು ಶುಭ ಸಂದರ್ಭದಲ್ಲಿ 'ಮನಃ ಸಿಂಚನ' ಎಂಬ ಹೊಸ ಕನ್ನಡ ಬ್ಲಾಗೊಂದನ್ನು ಆರಂಭಿಸುತ್ತಿದ್ದೇನೆ. ತಮಗೆಲ್ಲರಿಗೂ ಸ್ವಾಗತವನ್ನು ಕೋರುತ್ತಾ ಮುಂದುವರಿಯುತ್ತೇನೆ.
ಈ ಬ್ಲಾಗ್ನಿಂದ ಹುಡುಕಿ
Main Menu
ಸೋಮವಾರ, ಜನವರಿ 23, 2012
ವಿನಾಯಕ ದೇವರಿಗೆ ನಮಸ್ಕಾರ..........!
ಅಡಿಕೆಡಿಕೆ ಗೋಂಟಡ್ಕೆ
ಎಂತ ಗೋಂಟು
ಸತ್ತಗೊಂಟು
ಎಂತ ಸತ್ತ
ಎಮ್ಮೆ ಸತ್ತ
ಎಂತ ಎಮ್ಮೆ
ಮಠದೆಮ್ಮೆ
ಎಂತ ಮಠ
ಓದು ಮಠ
ಎಂತ ಓದು
ಗಿಳಿ ಓದು
ಎಂತ ಗಿಳಿ
ಮಾತು ಗಿಳಿ
ಎಂತ ಮಾತು
ಸೂಳೆ ಮಾತು
ಎಂತ ಸೂಳೆ
ಮುರ್ಕು ಸೂಳೆ
ಎಂತ ಮುರ್ಕು
ಬಂಡಿ ಮುರ್ಕು
ಎಂತ ಬಂಡಿ
ತೆಗೆದು ಬಂಡಿ
ಎಂತ ತೆಗೆದು
ಹುಳಿ ತೆಗೆದು
ಎಂತ
ಹುಳಿ ಲಿಂಬೆ ಹುಳಿ ಎಂತ ಲಿಂಬೆ ಗಜ ಲಿಂಬೆ ಎಂತ ಗಜ ಆನೆ ಗಜ ಎಂತ ಆನೆ ಪಟ್ಟದಾನೆ
ಪಚ್ಚೆ ಕಲ್ಲು ಪಾಣಿ ಮೆಟ್ಲು ವಿನಾಯಕ ದೇವರಿಗೆ ನಮಸ್ಕಾರ
--
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ